ತಮ್ಮ ಸ್ವಂತ ದೇಶದಲ್ಲೇ ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರು ಕಳೆದ 20 ವರ್ಷಗಳಿಂದ ದೆಹಲಿಯ ಸ್ಲಂ ಗಳಲ್ಲಿ ಅನಾಥರಂತೆ ಬದುಕುತ್ತಿದ್ದಾರೆ. ಜಗತ್ತಿನ ಸಕಲರಿಗೂ ಆಶ್ರಯ ನೀಡಿರುವ ಈ ಮಹಾನ್ ದೇಶದಲ್ಲಿ ನಮ್ಮವರೇ ಆದ ಕಾಶ್ಮೀರಿ ಪಂಡಿತರಿಗಾಗಿ ಮಿಡಿವ ಮನಸುಗಳೆಲ್ಲಿವೆ ? ಕಾಶ್ಮೀರಿ ಸಂತ್ರಸ್ತೆ ಸುನಂದಾ ವಶಿಷ್ಟ ತಮ್ಮ ಭಾವ ನೋವುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
(ಕನ್ನಡ ಪ್ರಭ : ಅಕ್ಟೋಬರ್ 21: ಪುಟ 9)